ಪತ್ರಕರ್ತನ ಹತ್ಯೆ : ಆರೋಪಿ ಬಂಧನ..!

ಮುಂಬೈ:

   ನರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಪತ್ರಕರ್ತರೊಬ್ಬರನ್ನು ಕಾರು ಹತ್ತಿಸಿ ಸಾಯಿಸಲು ಯತ್ನಿಸಲಾಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು ಈ ಸಂಬಂಧ ಓರ್ವನ ಬಂಧನವೂ ಆಗಿದೆ. 

ಶಶಿಕಾಂತ್ ವಾರಿಶೆ (48) ಅವರು ಮಂಗಳವಾರ ರತ್ನಗಿರಿಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್‌ ಗೆಂದು ನಿಂತಾಗ ಅತಿ ವೇಗದಲ್ಲಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರು ಬದುಕುಳಿದಿಲ್ಲ ಎನ್ನಲಾಗಿದೆ .

   ಇನ್ನು ಈ ಕೃತ್ಯಕ್ಕೆ ಕಾರಣ ಕೊಂಕಣದಲ್ಲಿರುವ ವಿವಾದಾತ್ಮಕ ರಿಫೈನರಿ ಯೋಜನೆ ಎನ್ನಲಾಗಿದೆ  ಇನ್ನು ಬಂದಿತನನ್ನು  ಜಮೀನು ವ್ಯಾಪಾರಿ ಪಂಢರಿನಾಥ್ ಎಂದು ಗುರುತಿಸಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap