ರಾಜ್ಯದ ಹಿತಾಸಕ್ತಿಯಿಂದ ಮೋದಿ ಜೊತೆ ಕೈ ಜೋಡಿಸಿದ್ದೆ: ನಾಯ್ಡು

ಅಮರಾವತಿ:
  
         ನಾನು ಸೀಮಾಂದ್ರದ ಅಭಿವೃಧಿ ಮತ್ತು ರಾಜ್ಯದ ಹಿತಾಸಕ್ತಿಗಾಗಿ ಮೋದಿಯ ಅಹಂಗೆ ತಲೆ ಬಾಗಿ ಅವರ ಜೊತೆ ಕೈ ಜೋಡಿಸಿದ್ದು ಬಿಟ್ಟರೆ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು  ಚಂದ್ರಬಾಬು ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ. 
       ನಾನು ನಮ್ಮ  ರಾಜ್ಯಕ್ಕೆ ಬರಬೇಕಾದ ವಿಶೇಷ ಸ್ಥಾನಮಾನಗಳಿಗಾಗಿ ಮೋದಿಯ ಜೊತೆ ಕೈ ಜೋಡಿಸಿದ್ದೆನೇ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ  ಕಳೆದ ನಾಲ್ಕೂವರೆ ವರ್ಷಗಳಿಂದ ನಮ್ಮ ಸರ್ಕಾರ ಒಂದಾದ ಬಳಿಕ ಒಂದರಂತೆ ರಾಜ್ಯದ ಪ್ರಗತಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ ಬಾಬು ಹೇಳಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link