ವಿಮಾನಯಾನ ನಮಗೆ ಇನ್ನೂ ಕಾಲಾವಕಾಶ ಬೇಕು : ಉದ್ದವ್ ಠಾಕ್ರೆ

ಮುಂಬೈ

    ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ ಪರಿಣಾಮವಾಗಿ ವಿಮಾನಯಾನ ಸೇವೆ ಆರಂಭಿಸಲು ನಮಗೆ ಇನ್ನು ಹೆಚ್ಚಿನ ಸಮಯಾವಕಾಶ  ಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ತಿಳಿಸಿದ್ದಾರೆ. ನಾಗರೀಕ ವಿಮಾನಯಾನ ಸಚಿವರೊಂದಿಗೆ ಚರ್ಚೆ ನಡೆಸಿದ ಠಾಕ್ರೆ ಅವರು ತಮ್ಮ ರಾಜ್ಯದಲ್ಲಿ ಕೊರೋನಾ ಹತೋಟಿ ಬರದ ಹಿನ್ನೆಲೆ ಸದ್ಯದ ಪರಸ್ಥತಿಯಲ್ಲಿ ವಿಮಾನ ಪ್ರಯಾಣವನ್ನು ಆರಂಭಿಸುವ ಯಾವುದೇ ಯೋಚನೆ ಇಲ್ಲಾ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link