ನವದೆಹಲಿ:
![](http://prajapragathi.com/wp-content/uploads/2018/12/india-and-pak-01.gif)
ಭಾರತದ ಆಂತರಿಕ ವ್ಯವಹಾರದಲ್ಲಿ ಯಾವಾಗಲೂ ಮೂಗು ತೂರಿಸುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮರ್ಯಾದೆ ಕಳೆದುಕೊಳ್ಳುತ್ತಿದೆ ತಾನು ಆಂತರಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಬದಲು ಅದು ಬೇರೆ ದೇಶದ ರಾಜಕೀಯ ವ್ಯವಹಾರದಲ್ಲಿ ಮೂಗು ತೂರಿಸಿ ತಂದಿಟ್ಟು ತಮಾಷೆ ನೊಡುವ ಕೃತ್ಯಕ್ಕೆ ಕೈಹಾಕಿದೆ.ಇದರಿಂದಾಗಿ ಆ ದೇಶವು ಇರುವ ಮರ್ಯಾದೆ ಜೋತೆಗೆ ನೆರೆ ರಾಷ್ಟ್ರಗಳಲ್ಲಿ ಪಕ್ಷಗಲ ನಡುವೆ ತಂದಿಟ್ಟು ತಮಾಷೆ ನೋಡುವ ದುಷ್ಕೃತ್ಯಕ್ಕೆ ತನ್ನನ್ನು ತಾನು ತೋಡಗಿಸಿಕೊಳ್ಳುವ ಮೂಲಕ ಕಿರುಕುಳ ನೀಡುತ್ತಿದೆ.
ಕಾಶ್ಮೀರದ 7 ನಾಗರೀಕರ ಹತ್ಯೆಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರು,ಇನ್ನಾದರೂ ನಿಮ್ಮ ನೀಚ ಬುದ್ದಿ ಬಿಟ್ಟು ಬಾಳಲು ಪ್ರಯತ್ನಿಸಿ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
![](https://prajapragathi.com/wp-content/uploads/2018/12/india-and-pak-01.gif)