ಎನ್‌ ಸಿ ಪಿ ಚಿನ್ಹೆ ಗೊಂದಲಕ್ಕೆ ಕೊನೆಗೂ ತೆರೆ…!

ಮುಂಬೈ: 

    ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಬಣಕ್ಕೆ ಕೊನೆಗೂ ಪಕ್ಷದ ಹೆಸರು ಮತ್ತು ಚಿನ್ಹೆಯ ಗೊಂದಲಕ್ಕೆ ಕೊನೆಗೂ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ.

    ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಶರದ್ ಪವಾರ್ ಬಣಕ್ಕೆ ಪಕ್ಷದ ಹೆಸರನ್ನು ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್’ ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಮಾತ್ರವಲ್ಲದೇ ಶರದ್ ಪವಾರ್ ಬಣಕ್ಕೆ ಚುನಾವಣೆಗೆ ‘ಕಹಳೆ ಊದುವ ವ್ಯಕ್ತಿ’ಯ ಗುರುತನ್ನು ಚಿನ್ಹೆಯಾಗಿ ಬಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

    ಈ ಚಿನ್ಹೆಯನ್ನು ಇತರರು ಬಳಸದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಅಂತೆಯೇ ಎನ್‌ಸಿಪಿ ಅಜಿತ್ ಪವಾರ್ ಬಣ ‘ಗಡಿಯಾರ’ ಚಿಹ್ನೆಯ ಕುರಿತು ಸಾರ್ವಜನಿಕ ನೋಟಿಸ್ ನೀಡುವಂತೆ ಕೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap