ತುಮಕೂರು ಪಾಲಿಕೆ : ನೂತನ ಆಯುಕ್ತರ ನೇಮಕ

ತುಮಕೂರು
    ಮಹಾನಗರಪಾಲಿಕೆ ಆಯುಕ್ತರಾಗಿ ಯುವ ಐಎಎಸ್ ಅಧಿಕಾರಿ ಹೆಚ್.ವಿ.ದರ್ಶನ್ ಅವರನ್ನು ಸರಕಾರ ನೇಮಿಸಿದೆ. ಈ ಹುದ್ದೆಯಲ್ಲಿದ್ದ ಕೆಎಸ್ಎಂಎಸ್ ಅಧಿಕಾರಿ ಯೋಗಾನಂದ ಅವರಿಗೆ ಸದ್ಯಕ್ಕೆ ಯಾವ ಜಾಗವನ್ನೂ ತೋರಿಸಿಲ್ಲ.
    
     
     ಜೊತೆಗೆ ಇದೇ ಆದೇಶದಲ್ಲಿ ರಾಜ್ಯ ಸರಕಾರ ಎರಡು ದಿನಗಳಿಂದ ಬೀದಿ ರಂಪ ಮಾಡಿಕೊಂಡಿದ್ದ ಐಪಿಎಸ್ ಅಧಿಕಾರಿಣಿ ಶುಭಾ ಮುದ್ಗಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಈ ಇಬ್ಬರ ಸ್ಥಾನಗಳಿಗೂ ಬೇರೊಬ್ಬರನ್ನು ವರ್ಗಾಯಿಸಿ ನೇಮಿಸಿದ್ದು, ಈ ಇಬ್ಬರಿಗೂ ಯಾವ ಜಾಗವನ್ನೂ ತೋರಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap