ರಾಯಚೂರು
ಕರ್ನಾಟಕದ ರೈತರು ಬೆಳೆದ ಈರುಳ್ಳಿ ಈಗ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ ಇದಕ್ಕೆ ಕಾರಣ ಈರುಳ್ಳಿ ದರ ಕುಸಿತ. ಎಪಿಎಂಸಿ ಪ್ರಾಂಗಣದಲ್ಲಿ ರಾಶಿಹಾಕಿದ್ದ ಈರುಳ್ಳಿ ಖರೀದಿಗೆ ವ್ಯಾಪಾರಿಗಳು ಎರಡು ದಿನಗಳಾದರೂ ಬಂದಿರಲಿಲ್ಲ. ಇದರಿಂದ ಅಸಹಾಯಕರಾದ ರೈತರು ರಾಯಚೂರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ವರದಿಯಾಗಿದೆ. ಎಪಿಎಂಸಿಯಿಂದ ರೈತರು ಎಪಿಎಂಸಿ ಪ್ರಾಂಗಣಕ್ಕೆ ಈರುಳ್ಳಿ ತೆಗೆದುಕೊಂಡು ಬರದಂತೆ ಅಧಿಕೃತವಾಗಿ ಸೂಚನೆ ನೀಡಲಾಗಿದೆ.
![](https://prajapragathi.com/wp-content/uploads/2023/02/Untitled-2-21.jpg)