ಕಲ್ಬುರ್ಗಿ:
ಪ್ರಜಾಪ್ರಗತಿ ಸಂಪಾದಕರೂ ರಾಜ್ಯ ರೆಡ್ ಕ್ರಾಸ್ ಸಭಾಪತಿ ಗಳೂ ಆದ ಎಸ್. ನಾಗಣ್ಣ ಅವರಿಗೆ ಕಲ್ಬುರ್ಗಿ ಯಲ್ಲಿ ನಡೆದ ಪತ್ರ ಕರ್ತರ ರಾಜ್ಯ ಸಮ್ಮೇಳನದಲ್ಲಿ ರಾಜಶೇಖರ ಕೋಟಿ ಪ್ರಶಸ್ತಿ ಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು.
ಈ ವೇಳೆ ಪತ್ರಕರ್ತ ರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿ. ನಿ. ಪುರುಷೋತ್ತಮ್, ಹಿರಿಯ ಛಾಯಾಗ್ರಾಹಕರಾದ ಶಾಂತರಾಜು, ಇತರ ಪತ್ರಕರ್ತ ರು ಸಹ ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ