RCB ಸಂಭ್ರಮಾಚರಣೆ: ಬೈಕ್ ಜಾಥಾ ವೇಳೆ ಯುವಕ ಸಾವು

ಶಿವಮೊಗ್ಗ:

   ಸಂಭ್ರಮಾಚರಣೆ ವೇಳೆ ಅಪಘಾತದಲ್ಲಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.ನಗರದ ಉಷ ನರ್ಸಿಂಗ್ ಹೋಮ್ ಬಳಿ ರಸ್ತೆ ಅಪಘಾತ ನಡೆದಿದ್ದು, ಅಪಘಾತದಲ್ಲಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ವೆಂಕಟೇಶ್ ನಗರದ ನಿವಾಸಿ ಅಭಿಷೇಕ್ ಎಂಬ 21 ವರ್ಷದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬೈಕ್ ರ‌್ಯಾಲಿ ವೇಳೆ ಈ ಘಟನೆ ನಡೆದಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Recent Articles

spot_img

Related Stories

Share via
Copy link