1.ಶಕ್ತಿ ಯೋಜನೆಯಿಂದ ಸಾಮಾನ್ಯ ಬಸ್ಗಳು ರಶ್,2.ಐಷಾರಾಮಿ ಬಸ್ಗಳಾದ್ರೆ ನೆಮ್ಮದಿಯ ಪ್ರಯಾಣ, 3.ವೋಲ್ವೋ ಸಂಚಾರ ಸಾಕಷ್ಟು ಪ್ರಯಾಣಿಕರಿಗೆ ಕಂಫರ್ಟ್ಮ, 4.ಪ್ರೀಮಿಯಂ ಬಸ್ಗಿಂತ ವೋಲ್ವೋ ಪ್ರಯಾಣ ಸುಖಕರ,5.ಬಿಸಿಲಿನಲ್ಲಿ ಪ್ರೀಮಿಯಂ ಬಸ್ಗಳಲ್ಲಿ ಓಡಾಟ ಕಷ್ಟ,,6 ಎಸಿ ಇರೋ ಕಾರಣ ವೋಲ್ವೋ ಕಡೆ ಪ್ರಯಾಣಿಕರ ಒಲವು
ಗೃಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ
ಗೃಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ಜನ ಪರದಾಡ್ತಿದ್ದಾರೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಮೇಲಿಂದ ಮೇಲೆ ಸರ್ವರ್ ಡೌನ್ ಆಗ್ತಿದೆ. ಇದರ ಮಧ್ಯೆಯೂ ನಿನ್ನೆ ಬೆಂಗಳೂರಲ್ಲಿ 1 ಲಕ್ಷದ 6 ಸಾವಿರದ 958 ಮಂದಿ ನೋಂದಣಿ ಮಾಡಿಸಿದ್ದಾರೆ. ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ಗಳಲ್ಲಿ ಜನ ಕ್ಯೂ ನಿಂತು ಅರ್ಜಿ ಸಲ್ಲಿಸ್ತಿದ್ದಾರೆ. ಮೊನ್ನೆ 55 ಸಾವಿರ ಜನ ಅರ್ಜಿ ಸಲ್ಲಿಕೆ ಮಾಡಿದ್ರು.
ಇನ್ನು ಗೃಹ ಜ್ಯೋತಿ ಯೋಜನೆ ಬಗ್ಗೆ ಟ್ವೀಟ್ ಮಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮುಂದಿನ ತಿಂಗಳಿನಿಂದ ನಿಮಗೆ ವಿದ್ಯುತ್ ಬಿಲ್ ಬರಲ್ಲ ಎಂದಿದ್ದಾರೆ.
![](https://prajapragathi.com/wp-content/uploads/2023/06/bmtc.jpg)