ಬಳ್ಳಾರಿಯ ಇಬ್ಬರು ಶಾಸಕರಿಗೆ ಜಾಮೀನು ರಹಿತ ವಾರೆಂಟ್ ಜಾರಿ………!!!

ಬೆಂಗಳೂರು 

       ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಾಸಕರಾದ ಆನಂದ್ ಸಿಂಗ್ ಮತ್ತು ಬಿ ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ 

      ಬೇಲೆಕೇರಿ ಅದಿರು ನಾಪತ್ತೆ ಪ್ರಕಟಣಕ್ಕೆ ಸಂಬಂದಿಸಿದಂತೆ ಈ ವಾರೆಂಟ್ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ. ಗಣಿ ಉದ್ಯಮ ುತ್ತುಂಗದಲ್ಲಿದ್ದ ಸಂದರ್ಭದಲ್ಲಿ ಬೇಲೆಕೇರಿ ಬಂದರು ಅದಿರು ರಪ್ತಿಗೆ ಹೆಸರುವಾಸಿಯಾಗಿದ್ದ ಬಂದರು ಆದರೆ ಯಾವಾಗ ಗಣಿ ಕಂಪನಿಗಳ ಮೇಲೆ ಐ ಟಿ ದಾಳಿ ನಡೆಯಲು ಶೂರುವಾಯಿತೊ ಅಂದಿನಿಂದ ಅದು ಅಕ್ರಮ ಅದಿರಿನ ಶೇಕರಣಾ ಪ್ರದೇಶವಾಗಿತ್ತು. ಬೇಲೆಕೇರಿಯಲ್ಲಿ ಶೇಕರಿಸಿದ್ದ ಅದಿರಿನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇಬ್ಬರು ಶಾಸಕರಿಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link