ಹಾಸನ : ಶಾಲೆಯಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು!!

ಹಾಸನ:

      ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಾಸನ ನಗರದ ಹೊರವಲಯದ ಗಾಡೇನಹಳ್ಳಿಯಲ್ಲಿರುವ ಕಾಂಪನ್ಸೇಟೀವ್​ ಪ್ರೌಢಶಾಲೆಯಲ್ಲಿ ನಡೆದಿದೆ.

      ಲಕ್ಷ್ಮೀ (16) ಮೃತ ವಿದ್ಯಾರ್ಥಿ.  ಮೂಲತಃ ಬೆಂಗಳೂರಿನವರಾದ ಲಕ್ಷ್ಮೀ ಪಾಲಕರು ಕಳೆದ ವಾರವಷ್ಟೇ ಲಕ್ಷ್ಮಿಯನ್ನು 10ನೇ ತರಗತಿಗೆ ಶಾಲೆಗೆ ದಾಖಲಿಸಿದ್ದರು. ಲಕ್ಷ್ಮೀ ಶಾಲೆಯ ಹಾಸ್ಟಲ್​ನಲ್ಲಿ ತಂಗಿದ್ದರು.

       ಗುರುವಾರ ಬೆಳಗ್ಗೆ ಲಕ್ಷ್ಮೀ ಮೃತದೇಹ ಶಾಲೆಯ ಕೊಠಡಿಯಲ್ಲಿ ಪತ್ತೆಯಾಗಿದೆ. ಶಾಂತಿಗ್ರಾಮ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap