ರಾಜ್ಯ ಸರ್ಕಾರದಿಂದ 6 IAS ಅಧಿಕಾರಿಗಳ ವರ್ಗಾವಣೆ!!

ಬೆಂಗಳೂರು :

     ರಾಜ್ಯ ಸರ್ಕಾರವು ಶುಕ್ರವಾರವಷ್ಟೇ 34 ಐಎಎಸ್ ಅಧಿಕಾರಿಗಳು, 29 ಕೆಎಎಸ್ ಅಧಿಕಾರಿಗನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಶನಿವಾರ ಮತ್ತೆ 6 ಐಎಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ.

ವರ್ಗಾವಣೆಗೊಂಡಿರುವ 6 ಐಎಎಸ್‌ ಅಧಿಕಾರಿಗಳು

  1. ಮೊಹಮ್ಮದ್‌ ಇಕ್ರಮುಲ್ಲಾ ಷರೀಫ್‌ – ಸಿಇಒ, ಬಾಗಲಕೋಟೆ ಜಿಲ್ಲಾ ಪಂಚಾಯತಿ.
  2. ಡಾ.ಕೆ.ಆನಂದ್‌ –  ಸಿಇಒ, ಗದಗ ಜಿ.ಪಂ.
  3. ಪೂವಿತಾ – ಸಿಇಒ, ಮೈಸೂರು ಜಿ.ಪಂ.
  4. ಪಡ್ವೆ ರಾಹುಲ್‌ ತುಕಾರಾಂ – ಸಿಇಒ, ಕೋಲಾರ ಜಿ.ಪಂ
  5. ಜಿ.ಕುಮಾರ್‌ ಗಂಗವರ್‌ – ಸಿಇಒ, ಬೀದರ್‌ ಜಿ.ಪಂ.
  6. ಕೆ.ಜ್ಯೋತಿ – ನಿರ್ದೇಶಕಿ, ಅಬ್ದುಲ್‌ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆ

      ಮೊಹಮ್ಮದ್ ಇಕ್ರಮುಲ್ಲಾ ಷರೀಫ್ ಹಾಗೂ ಪಡ್ವೆ ರಾಹುಲ್ ತುಕಾರಂ ಕೇವಲ 24 ಗಂಟೆಗಳಲ್ಲಿ 2 ನೇ ಬಾರಿಗೆ ವರ್ಗಾವಣೆಯಾಗಿದ್ದಾರೆ. ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ವರ್ಗಾವರ್ಗಿ ಮಿತಿಮೀರಿರುವ ಬಗ್ಗೆ ರಾಜಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದರೂ ವರ್ಗಾವಣೆ ಮಾತ್ರ ನಿಂತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap