ಬೆಂಗಳೂರು:
ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಸಚಿವರ ಪಟ್ಟಿ ಅಂತಿಮಗೊಂಡಿದೆ.
ಈ ಮೂಲಕ ಮೊದಲ ಬಾರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ 17 ಸಚಿವರು ಶಾಸಕರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಉಡುಪಿಯ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪಕ್ಷೇತರ ಶಾಸಕ ಎಚ್.ನಾಗೇಶ್ ಕೂಡಾ ಸಚಿವರಾಗಲಿದ್ದಾರೆ.
ಸಚಿವರ ಪಟ್ಟಿ :
1) ಗೋವಿಂದ ಎಂ.ಕಾರಜೋಳ (ದಲಿತ ಎಡಗೈ)
2) ಡಾ.ಸಿ.ಎನ್.ಅಶ್ವಥ್( ಒಕ್ಕಲಿಗ) ನಾರಾಯಣ
3) ಲಕ್ಷ್ಮಣ್ ಸವದಿ (ಲಿಂಗಾಯತ)
4) ಕೆ. ಎಸ್.ಈಶ್ವರಪ್ಪ (ಕುರುಬ)
5) ಆರ್.ಅಶೋಕ್(ಒಕ್ಕಲಿಗ)
6) ಜಗದೀಶ್ ಶೆಟ್ಟರ್ (ಲಿಂಗಾಯತ)
7) ಬಿ.ಶ್ರೀರಾಮುಲು (ನಾಯ್ಕ ಎಸ್ಟಿ)
8) ಎಸ್.ಸುರೇಶ್ ಕುಮಾರ್(ಬ್ರಾಹ್ಮಣ)
9) ವಿ.ಸೋಮಣ್ಣ (ಲಿಂಗಾಯತ)
10) ಸಿ.ಟಿ.ರವಿ(ಒಕ್ಕಲಿಗ)
11) ಬಸವರಾಜ ಬೊಮ್ಮಾಯಿ (ಲಿಂಗಾಯತ)
12) )ಕೋಟ ಶ್ರೀನಿವಾಸ ಪೂಜಾರಿ(ಬಲಿಜ)
13) ಜೆ.ಸಿ. ಮಾಧುಸ್ವಾಮಿ (ಲಿಂಗಾಯತ)
14) ಸಿ.ಸಿ.ಪಾಟೀಲ್ (ಲಿಂಗಾಯತ)
15) ಎಚ್.ನಾಗೇಶ್ (ಪಕ್ಷೇತರ, ದಲಿತ/ಬಲಗೈ)
16) ಪ್ರಭು ಚೌವ್ಹಾಣ್ (ಲಂಬಾಣಿ)
17)ಶಶಿಕಲಾ ಜೊಲ್ಲೆ (ಲಿಂಗಾಯತ)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/yedi-cabinet.gif)