ಬೆಂಗಳೂರು:
ಬೆಂಗಳೂರಿನ ಪಧ್ಮನಾಭನಗರದಲ್ಲಿರುವ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೆಪ್ಟೆಂಬರ್ 30 ರಂದು ರಾತ್ರಿ ಭೇಟಿ ನೀಡಿದ್ದರು.
ಸುಮಾರು 2 ಗಂಟೆಗಳ ಕಾಲ ಮೈತ್ರಿ ಸರ್ಕಾರದ ಆಂತರಿಕ ವಿಷಯ ಕುರಿತು ಚರ್ಚಿಸಿದ್ದಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ತಮ್ಮ ಸ್ವಪಕ್ಷದ ಅಂದರೆ, ಜೆಡಿಎಸ್ನ ಇಬ್ಬರು ಕಾರ್ಪೊರೇಟರ್ ಮತ ಹಾಕದ ಬಗ್ಗೆ ಹಾಗೂ ಎಂ.ಎಲ್.ಸಿ.ಆಯ್ಕೆ ವಿಚಾರ ಕುರಿತು ಚರ್ಚಿಸಿದರು. ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ