ಮೈಸೂರು:
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯದಲ್ಲಿ ಹುಲಿಗಳ ನಡುವಿನ ಕಾದಾಟ ನಡೆದು, ಸುಮಾರು 8 ವರ್ಷದ ಹೆಣ್ಣು ಹುಲಿ ಹೆಣ್ಣು ಹುಲಿಯೊಂದು ಮೃತಪಟ್ಟಿದೆ.
ಸ್ಥಳಕ್ಕೆ ಸಿ.ಎಫ್. ನಾರಾಯಣಸ್ವಾಮಿ, ಎಸಿಎಫ್ ಪೌಲ್ ಅಂತೋಣಿ, ವಲಯ ಅರಣ್ಯಾಧಿಕಾರಿ ಅಮಿತ್ಗೌಡ, ಸ್ವಯಂ ಸೇವಾ ಸಂಸ್ಥೆಯ ರಾಜ್ಕುಮಾರ್, ವೈಲ್ಡ್ಲೈಫ್ ವಾರ್ಡನ್ ಮಡಿಕೇರಿಯ ಮಾದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2 ದಿನಗಳ ಹಿಂದೆಯಷ್ಟೇ ಇದೇ ವಲಯದಲ್ಲಿ ಹುಲಿಗಳ ನಡುವೆ ಕಾಳಗ ನಡೆದು ಹೆಣ್ಣು ಹುಲಿ ಮೃತಪಟ್ಟಿತ್ತು, ಈಗ ಮತ್ತೊಂದು ಹೆಣ್ಣು ಹುಲಿ ಮೃತಪಟ್ಟಿರುವುದು ನಷ್ಟ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/The-tiger-which-died-under-.gif)