ಹಾಲಿ ಸಿಎಂಗೆ ಮಾಜಿ ಸಿಎಂರಿಂದ ಒತ್ತಡ..!?

 ಬೆಂಗಳೂರು:

      ಶಾಸಕರ ಬೇಡಿಕೆ ಈಡೇರಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಒತ್ತಡ ತಂದಿದ್ದಾರೆ.

      ಅನುದಾನ ಬಿಡುಗಡೆಗೊಳಿಸಿ, ಕಾಂಗ್ರೆಸ್ ಶಾಸಕರ ಬೇಡಿಕೆ ಪೂರೈಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

       ಈಗಾಗಲೇ ಮೈತ್ರಿ ಸರ್ಕಾರದ ನೀತಿಯಿಂದ ಅತೃಪ್ತಗೊಂಡ ಕೈ ಶಾಸಕರು, ಮುಖ್ಯಮಂತ್ರಿಗಳು ತಮ್ಮ ಪಕ್ಷದ ಶಾಸಕರ ಸಮಸ್ಯೆಗಳಿಗೆ ಸ್ಪದಿಸುತ್ತಿಲ್ಲ ಇದರಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಕುಂಠಿತಗೊಳ್ಳಲಿದೆ. ಎಂದು ತಮ್ಮ ಸಮಸ್ಯೆಗಳನ್ನು ಸಿದ್ದರಾಮಯ್ಯ ಅವರಲ್ಲಿ ತಮ್ಮ ಮನಸ್ಸಿನ ಅಂತರಾಳನನ್ನು ಬಿಚ್ಚಿಟ್ಟರು. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹಾಲಿ ಸಿಎಂಗೆ ಒತ್ತಾಯಿಸಿದ್ದಾರೆ. 

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap