ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿತ: 3 ಕಾರ್ಮಿಕರ ಸಾವು!!!

ಬೆಳಗಾವಿ:

      ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಖಾನಾಪುರ ಘಟನೆ ತಾಲ್ಲೂಕಿನ ದೇಸೂರು ಗ್ರಾಮದ ಹೊರವಲಯದ ಬೆಳಗಾವಿ- ಖಾನಾಪುರ ರಸ್ತೆ

      ಜಾರ್ಖಂಡ್​​ ಮೂಲದ ಅರ್ಜುನ್​​​ ಸಿಂಗ್​ (21), ದುರ್ಗೇಶ್​​​​​​ ಕುಮಾರ್​ (22) ಮೃತರು. ಮತ್ತೊಬ್ಬ ಹೆಸರು ತಿಳಿದು ಬಂದಿಲ್ಲ. 

      ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಅಗೆಯುವ ಕಾಮಗಾರಿ ನಡೆಯುತ್ತಿತ್ತು. ತಗ್ಗಿನಲ್ಲಿ ನಿಂತಿದ್ದ ಅವರ ಮೇಲೆ ಏಕಾಏಕಿ ಮಣ್ಣು ಕುಸಿದಿದೆ ಎಂದು ತಿಳಿದು ಬಂದಿದೆ. 

      ಜೆಸಿಬಿಯಿಂದ ಮಣ್ಣು ತೆಗೆದು ಶವ ಹೊರತೆಗೆಯುವ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap