ತಿಪಟೂರು: ಮಳೆ-ಗಾಳಿಗೆ 2 ಎಕರೆ ಬಾಳೆ ತೋಟ ನೆಲಸಮ!

ತಿಪಟೂರು:

      ನಿನ್ನೆ ರಾತ್ರಿ ಸುರಿದ ಬಾರಿ ಬಿರುಗಾಳಿ ಮಳೆಯಿಂದಾಗಿ ಬಾಳೆ ತೋಟ ಸಂಪೂರ್ಣ ನಾಶವಾಗಿರುವ ಘಟನೆ ತಾಲ್ಲೂಕಿನ ಗೊರಗೊಂಡನಹಳ್ಳಿಯಲ್ಲಿ ನಡೆದಿದೆ.

      ರೈತ ಶಿವಕುಮಾರ್ ಕಷ್ಟ ಪಟ್ಟು ಸುಮಾರು 2 ಎಕರೆ ಪ್ರದೇಶದಲ್ಲಿ ಬಾಳೆ ತೋಟ ಬೆಳೆದಿದ್ದರು. ಕಳೆದ ರಾತ್ರಿ ಸುರಿದ ಮಳೆ-ಗಾಳಿಗೆ  ಈಗಾಗಲೇ ಕೊಯ್ಲಿನ ಹಂತಕ್ಕೆ ಬಂಧಿದ್ದ ಬಾಳೆ ಸಂಪೂರ್ಣ ನೆಲಸಮವಾಗಿದೆ.

      ಬರಗಾಲದಲ್ಲೂ ಸಾಲಮಾಡಿ ಬೆಳೆದಿದ್ದ ಬಾಳೆತೋಟ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ರೈತ ಶಿವಕುಮಾರ್ ಕಂಗಾಲಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap