ಹೊಸದುರ್ಗ:
ತಾಲೂಕಿನ ಬಾಗೂರು ಗ್ರಾಮದಲ್ಲಿ ಇಂದು ನಡೆದ ವೈಕುಂಠ ಏಕಾದಶಿ ಸಮಾರಂಭದಲ್ಲಿ ಕಾಯಕಯೋಗಿ ಜಗದ್ಗುರು ಡಾ ಶ್ರೀ ಶಾಂತವೀರ ಮಹಾಸ್ವಾಮೀಜಿ, ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾ ಸ್ವಾಮೀಜಿ, ಭಗಿರಥ ಪೀಠದ ಶ್ರೀ ಪುರುಷೋತ್ತಮನಂದ ಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ, ಭಗವಂತನ ದರ್ಶನ ಪಡೆಯುವ ಮೂಲಕ ಆಶೀರ್ವಚನ ನೀಡಿದರು.
