ಬೆಂಗಳೂರು:
ರಾಜ್ಯದಲ್ಲಿ13 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
- ರಾಜಕುಮಾರ್ ಕತ್ರಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ
- ಡಾ.ಎನ್. ನಾಗಾಂಭಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
- ಮನೋಜ್ ಜೈನ್- ಬಿಬಿಎಂಪಿ ವಿಶೇಷ ಆಯುಕ್ತರು
- ರಾಜೇಂದ್ರ ಜೋಳನ್- ಬಿಬಿಎಂಪಿ ವಿಶೇಷ ಆಯುಕ್ತರು
- ಆರ್. ವಿನೋತ್ ಪ್ರಿಯಾ – ನಿರ್ದೇಶಕರು, ಎಂಎಸ್ಎಂಇ
- ಡಾ.ಬಿ.ಆರ್.ಮಮತಾ- ಹೆಚ್ಚುವರಿ ನಿರ್ದೇಶಕರು, ಸಕಾಲ
- ಸಿಂಧೂ ಬಿ. ರೂಪೇಶ್- ನಿರ್ದೇಶಕ, ಇಡಿಸಿಸಿ ಮತ್ತು ಡಿಪಿಎಆರ್
- ಪೊಮ್ಮಲ ಸುನೀಲ್ ಕುಮಾರ್- ವಿಜಯಪುರ ಡಿಸಿ
- ಡಾ.ರಾಜೇಂದ್ರ ಕೆ.ವಿ. – ದಕ್ಷಿಣ ಕನ್ನಡ ಡಿಸಿ
- ದರ್ಶನ್ ಎಚ್.ಪಿ.- ಬೆಳಗಾವಿ ಜಿಪಂ ಸಿಇಒ
- ಡಾ.ಎಚ್.ಎನ್.ಗೋಪಾಲಕೃಷ್ಣ- ನಿರ್ದೇಶಕರು, ಮೈಸೂರು ಶುಗರ್ಸ್ ಕಂಪನಿ ಲಿ.
- ಕವಿತಾ ಎಸ್. ಮಣ್ಣೀಕೆರಿ- ಚಿತ್ರದುರ್ಗ- ಡಿಸಿ
- ಪಾಟೀಲ ಯಲಗೌಡ ಶಿವನಗೌಡ – ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ, ಮೈಸೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Vidhana_Soudha_750_1.gif)