ಮುಡಾ ಹಗರಣ : ಸಿಎಂಗೆ ಸಧ್ಯದ ಮಟ್ಟಿಗೆ ಕೊಂಚ ರಿಲೀಫ್‌ : ಸೆ.2ಕ್ಕೆ ಮುಂದೂಡಿಕೆ ….!

ಬೆಂಗಳೂರು 

    ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಹೈಕೋರ್ಟ್​ ಏಕಸದಸ್ಯ ಪೀಠದಲ್ಲಿ ವಿಚಾರಣೆ ಮಾಡಿ ಇದೀಗ ಸೆಪ್ಟೆಂಬರ್​​ 2ರಂದು ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ವಾದ ವಾದಮಂಡಿಸಿದ್ದಾರೆ. ದೂರುದಾರರ ಪರ ವಾದವನ್ನು ಆಲಿಸಿದ ಹೈಕೋರ್ಟ್​ ಬಳಿಕ ವಿಚಾರಣೆಯನ್ನು ಸೋಮವಾರ (ಸೆಪ್ಟೆಂಬರ್​​ 2) ದಂದು ಮುಂದೂಡಿದೆ. ಇನ್ನು ಈ ವೇಳೆ ಹಿರಿಯ ವಕೀಲ​ ಕೆ.ಜಿ.ರಾಘವನ್​ರಿಂದ ವಾದಮಂಡನೆಗೆ ಅವಕಾಶ ಕೋರಲಾಗಿದೆ.

Recent Articles

spot_img

Related Stories

Share via
Copy link
Powered by Social Snap