ನಾಯಕನಹಟ್ಟಿ :
ಜಿಲ್ಲಾಧಿಕಾರಿಗಳಿಗೆ ಪೋಲಿಸ್ ಇಲಾಖೆಯವರಿಗೆ. ಹಾಗೂ ಪೌರಕಾರ್ಮಿಕರಿಗೆ. ಸಂಬಂಧಪಟ್ಟಂತಹ. ಎಲ್ಲಾ ಇಲಾಖೆಯವರಿಗೆ ಪಟ್ಟಣ ದ ಮುಖಂಡರಿಗೆ ಮದ್ಯ ಕರ್ನಾಟಕ ದ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯನ್ನು. ಯಶಸ್ವಿಗೊಳಿಸಿದ್ದಕ್ಕಾಗಿ ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷರು ಹಾಗೂ ಒಂಬತ್ತನೇ ವಾರ್ಡಿನ ಪಟ್ಟಣ ಪಂಚಾಯತಿ ಸದಸ್ಯಜೆ. ಆರ್.ರವಿಕುಮಾರ್ ಹೇಳಿದರು.
ನಂತರ ಮಾತನಾಡಿದ ಅವರು ಶ್ರೀ ಗುರು ಹಟ್ಟಿ ತಿಪ್ಪೇಶನ ಜಾತ್ರೆಯ ಕುಡಿಯುವ ನೀರಿನ ಅನುಕೂಲ ಮಾಡಿಕೊಟ್ಟಂತಹ. ರಸ್ತೆ ಅಭಿವೃದ್ಧಿಗೆ ಒಂದು ಕೋಟಿರೂಪಾಯಿ ಅನುದಾನ ಕೊಡುವ ಮೂಲಕ. ಮಾನವೀಯತೆ ಮೆರೆದ ಅಭಿವೃದ್ಧಿ ಹರಿಕಾರ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ರವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
