ತಿಪಟೂರು :
ನಗರದ ರಸ್ತೆಗಳು ಹೇಳತೀರದಷ್ಟು ಹದಗೆಟ್ಟಿವೆ, ಈ ರಸ್ತೆಗಳಲ್ಲಿ ಕೆಲವನ್ನು ರೀಪೆರಿ ಹಾಗೂ ಮರು ನಿರ್ಮಾಣಮಾಡಲಾಗುತ್ತಿದೆ, ಇದಕ್ಕೆ ಚಾಮುಂಡೇಶ್ವರಿ ಬಡಾವಣೆಯ ಮುಖ್ಯರಸ್ತೆಯಲಿ ಸ,ಸ್ಯೆ ಬಗೆಹರಿಯುತ್ತಿಲ್ಲ.
ನಗರದ ರಸ್ತೆಗಳನ್ನು ಇನ್ನು 6 ತಿಂಗಳಲ್ಲಿ ಸರಿಪಡಿಸಲಾಗುವುದೆಂದು ನಗರಸಭೆಯ ನೂತನ ಅಧ್ಯಕ್ಷರು ಹಾಗೂ ಶಾಸಕರು ಹೇಳಿದ್ದಾರೆ. ಅದರಂತೆಯೇ ಕೆಲವು ರಸ್ತೆಗಳ ಗುಂಡಿಗಳಿಗೆ ತಾತ್ಕಾಲಿಕವಾಗಿ ಮಣ್ಣನ್ನು ಹಾಕಿಸುತ್ತಿದ್ದು ಸಾರ್ವಜನಿಕರಿಗೆ ಸ್ವಲ್ಪಮಟ್ಟಿನ ಸಮಾಧಾನ ಆಗಿದೆ.
ಚಾಮುಂಡೇಶ್ವರಿ ಬಡಾವಣೆಯ ಮುಖ್ಯರಸ್ತೆ ನಡುವೆ ಇರುವ ವಿದ್ಯುತ್ ಕಂಬ ತೆರವುಗೊಳಿಸದೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/11/23-TPR-1.jpeg)