ಯುವ ಸಂಭ್ರಮ ಕಾರ್ಯಕ್ರಮ : ತುಮಕೂರಿಗೆ ಪುನೀತ್ ರಾಜ್‍ಕುಮಾರ್!!

ತುಮಕೂರು:

      ಕನ್ನಡದ ಬಹು ನಿರೀಕ್ಷಿತ `ಯುವರತ್ನ’ ಚಲನಚಿತ್ರದ ಪ್ರಮೋಷನ್‍ಗಾಗಿ ಇಂದು ಸಂಜೆ 4 ಗಂಟೆಗೆ ಕನ್ನಡ ಚಲನಚಿತ್ರದ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಯುವರತ್ನ ಚಿತ್ರತಂಡದೊಂದಿಗೆ ತುಮಕೂರಿನ ಎಸ್.ಐ.ಟಿ. ಇಂಜಿನಿಯರಿಂಗ್ ಕಾಲೇಜು ಮೈದಾನಕ್ಕೆ ಚಿತ್ರದ ಪ್ರಮೋಷನ್‍ಗಾಗಿ ಆಗಮಿಸುವರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಪುನೀತ್‍ರಾಜ್ ಕುಮಾರ್ ಅವರ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸುವರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಂತೋಷ್ ಆನಂದ್‍ರಾಮ್, ಚಲನಚಿತ್ರ ನಟಿ ಸಾಯೀಷಾ, ನಿರ್ಮಾಪಕರಾದ ಕಾರ್ತೀಕ್ ಗೌಡ ಮತ್ತಿತರರು ಆಗಮಿಸುವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link