ಮಂಡ್ಯ;
ಇಲ್ಲಿನ ಕೃಷ್ಣರಾಜ ಸಾಗರದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದೆ. ಮಳೆಯಿಂದಾಗಿ ಕಾವೇರಿ ನದಿಯನ್ನು ಸೇರುತ್ತಿರುವ ನೀರಿನಿಂದಾಗಿ ಈ ಡ್ಯಾಂ ತುಂಬಿದ ಹಿನ್ನೆಲೆಯಿಂದಾಗಿ ನೀರನ್ನು ಹೊರ ಬಿಡಲಾಗುತ್ತಿದೆ.

Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved