ತುಮಕೂರು
ಈ ಕಾರ್ಯಕ್ರಮದಲ್ಲಿಕಾಲೇಜಿನ ಆಡಳಿತ ಮತ್ತು ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಹೆಚ್.ಎಸ್. ಶೇಷಾದ್ರಿಯವರು, ಪ್ರಾಂಶುಪಾಲರಾದಪ್ರೊ. ಕೆ.ವೆಂಕಟಾಚಲಪತಿಸ್ವಾಮಿಯವರು, ಆಂತರಿಕಗುಣಮಟ್ಟ ಭರವಸೆಕೋಶದIಕಿಂಅ ಸಂಯೋಜಕರಾದಶ್ರೀ ನಟರಾಜ.ಜಿ.ವೈ., ಸಹ ಸಂಯೋಜಕರಾದ ಶ್ರಿ ಮಂಜುನಾಥ.ಎನ್.ಜಿ. ಹಾಗು ಇತರ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.ಈ ಸಂದರ್ಭದಲ್ಲಿಜಿಲ್ಲಾ ಮಕ್ಕಳ ರಕ್ಷಣಾಘಟಕದ ಮೇಲ್ವಿಚಾರಕರಾದಶ್ರೀಮತಿ ವಾಸಂತಿಉಪ್ಪಾರರವರು ಈ ವಿಷಯದಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.ಶ್ರೀ ಸಾ.ಚಿ. ರಾಜಕುಮಾರ, ವಕೀಲರು ಬಾಲ್ಯವಿವಾಹ ನಿಷೇಧಕಾಯಿದೆ ಬಗ್ಗೆ ಮತ್ತುಶ್ರೀಮತಿ ಕವಿತಾ, ವಕೀಲರು ಪೊಕ್ಸೋಕಾಯಿದೆ ಬಗ್ಗೆ ಸಮಗ್ರವಾಗಿ ಮಾತನಾಡಿದರು.ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಣ್ಣ, ವಕೀಲರು ಬಾಲನ್ಯಾಯಕಾಯಿದೆ ಹಾಗೂ ದತ್ತು ನಿಯಮಗಳ ಬಗ್ಗೆ ಸಮಗ್ರಚಿತ್ರಣವನ್ನು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ