ಭಾರತೀಯ ನೃತ್ಯ ಅಕಾಡೆಮಿಯಿಂದ 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ತುಮಕೂರು 

      ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈಚೆಗೆ ನಡೆಸಿದ ಭರತನಾಟ್ಯ ಕಿರಿಯ ಹಾಗೂ ಹಿರಿಯ ಮತ್ತು ವಿದ್ವತ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಅಕಾಡೆಮಿ, ಧಾರವಾಡದ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಹೊಂದಿದ್ದು ಅದರಲ್ಲಿ ಕುಮಾರಿಯರಾದ ಸಾನ್ವಿ ಮಂಜುರಾಮ ಶೆಟ್ಟಿ ಶೇ. 90.75% (365 ಅಂಕಗಳು), ತನುಶ್ರೀ ಗುರುರಾಜ ಭಕ್ತ 87.85% (351 ಅಂಕಗಳು), ಪೂರ್ವಿ ಪ್ರಮೋದ ಕಾಮತ (82.5% (330 ಅಂಕಗಳು) ಹಾಗೂ ಅನನ್ಯಾ ಕಿರಣ ಹಾವಣಗಿ 90.25% (361 ಅಂಕಗಳು) ಪಡೆದು ನೃತ್ಯ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಗುರುಗಳಾದ ವಿದ್ವಾನ್ ರಾಜೇಂದ್ರ ನಳರಾಜ ಟೊಣಪಿ, ಪಾಲಕರು ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರಾದ ಸಂತೋಷ ಮಹಾಲೆ ವಿದ್ಯಾರ್ಥಿಗಳ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link