ಶಿಗ್ಗಾವಿ :
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಸ್ತಿ ಕಳಸ ಹುಬ್ಬಳ್ಳಿಯಿಂದ ಹಾವೇರಿಗೆ ತೆರಳುತ್ತಿರುವ ಮಾರ್ಗಮದ್ಯದಲ್ಲಿ ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದ ಎದುರುಗಡೆಯಲ್ಲಿ ನೂರಾರು ಭಾಜಪ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ವಾಜಪೇಯಿಯವರ ಅಭಿಮಾನಿಗಳು ಅಸ್ತಿ ಕಳಸಕ್ಕೆ ಸ್ವಾಗತಿಸಿ ಪುಸ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾದ್ಯಕ್ಷರಾದ ಎಮ್ ನಾಗರಾಜ, ಭಾಜಪ ತಾಲೂಕಾದ್ಯಕ್ಷ ದೇವಣ್ಣ ಚಾಕಲಬ್ಬಿ, ತಾಪಂ ಸದಸ್ಯರಾದ ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಪುರಸಭೆ ಅದ್ಯಕ್ಷ ಶಿವಪ್ರಸಾದಸ್ವಾಮಿ ಸುರಗೀಮಠ, ಉಪಾದ್ಯಕ್ಷ ಪರಶುರಾಮ ಸೊನ್ನದ್, ಸದಸ್ಯರಾದ ಸುಭಾಸ್ ಚೌಹಾಣ್, ಪಕ್ಕೀರೇಶ ಶಿಗ್ಗಾವಿ, ಶ್ರೀಕಾಂತ ಬುಳ್ಳಕ್ಕನವರ, ಮುಖಂಡರಾದ ಶÀಶಿಧರ ಹೊನ್ನಣ್ಣವರ, ಬಿ ಟಿ ಇನಾಮತಿ, ಶಿವಾನಂದ ಮ್ಯಾಗೇರಿ, ಮಲ್ಲಮ್ಮ ಸೋಮನಕಟ್ಟಿ, ರೇಣುಕನಗೌಡ ಪಾಟೀಲ, ಮಂಜುನಾಥ ಬ್ಯಾಹಟ್ಟಿ ಸೇರಿದಂತೆ ಭಾಜಪ ಮುಖಂಡರು ಹಾಗೂ ಕಾರ್ಯಕರ್ತರು, ವಾಜಪೇಯಿಯವರ ಅಭಿಮಾನಿಗಳು ಇದ್ದರು.
