ಕೊರಟಗೆರೆ:-
ಸೋಂಪುರ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಸೋಮವಾರ ನಡೆದ ಚುನವಣೆಯಲ್ಲಿ ಅಧ್ಯಕ್ಷರಾಗಿ ಹನುಮಾನ್ ಹಾಗೂ ಉಪಾಧ್ಯಕ್ಷರಾಗಿ ಲಾವಣ್ಯರವರು ಆಯ್ಕೆಯಾಗಿದ್ದರೆ.
12 ನಿರ್ದೇಶಕರುಳ್ಳ ಸೋಂಪುರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಅಧ್ಯಕ್ಷರ ಗಾದೆಯಲ್ಲಿದ ಎಸ್ ಹನುಮಾನ್ 10 ಮತ ಚಲವಣೆಗೊಂಡರೆ ಪ್ರತಿ ಸ್ಪರ್ಧಿ ಶ್ರೀರಾಮುಲುನಾಯ್ಕ ರವರಿಗೆ 3ಮತ ಬಂದಿದ್ದು, ಹನುಮಾನ್ರವರು ಯಾವುದೇ ನಿರಾಯಸವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಎಸ್ ಹನುಮಾನ್ ಮಾತನಾಡಿ, ವ್ಯವಸಾಯ ಸೇವಾ ಸಹಕಾರ ಅಭಿವೃಧಿಗೆ ಸಂರ್ಪೂಣ ಸಹಕಾರ ನೀಡಲಿದ್ದು, ನನ್ನನ್ನು ಪ್ರತಿ ಭಾರಿಯು ಆಯ್ಕೆ ಮಾಡಿ ಜಿಲ್ಲಾ ಡಿಸಿಸಿ ಬ್ಯಾಂಕಿನಲ್ಲಿ ನಿರ್ದೇಶಕನಾಗಲು ಸಹಕಾರ ನಿಡುತ್ತಿದ್ದು ಪ್ರತಿಯೊಬ್ಬ ಷೇರು ದಾರರು ಹಾಗೂ ರೈತಪಿ ವರ್ಗದ ಹಿತ ಕಾಪಡಲು ಪ್ರಮಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಅಬಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೊರಟಗೆರೆ ಡಿಸಿಸಿ ಬ್ಯಾಂಕ್ನ ಮೇಲ್ವಾಚರಕ ಬೋರಣ್ಣ ಮುಖಂಡರಾದ ಜಯದೇವಯ್ಯ, ಮಲ್ಲಪ್ಪ, ನಾಗೇಂದ್ರ, ಅಂಬರೀಶ್, ವಿಎಸ್ಎಸ್ಎನ್ ಕಾರ್ಯದರ್ಶಿ ತಿಪ್ಪೇಸ್ವಾಮಿ ನಿರ್ದೇಶಕರಾದ, ಶ್ರಿರಾಮುಲು ನಾಯ್ಕ, ಎ.ಎನ್ ಮಂಜುನಾಥ್, ಶಿವರಾಜಮ್ಮ, ಆರ್.ಎಂ.ಈಶ್ವರಪ್ರಸಾದ್, ರಾಜಶೇಖರ್, ಎ.ಎನ್.ನವೀನ್ಕುಮಾರ್, ಟಿ.ಎಚ್ಕೃಷ್ಣಮೂರ್ತಿ, ಆರ್.ಎಸ್ ಬಸವರಾಜು ಕೆ.ಜಿ ಪ್ರಕಾಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/Untitled-1.gif)