ಶ್ರೀಶಿವಕುಮಾರಸ್ವಾಮಿ ಸರ್ಕಲ್‍ನಲ್ಲಿಅಟಲ್ ಬಿಹಾರಿ ವಾಜಪೇಯಿರವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಚೇಳೂರಿನ

       ಶ್ರೀಶಿವಕುಮಾರಸ್ವಾಮಿ ಸರ್ಕಲ್‍ನಲ್ಲಿ ದೇಶ ಕಂಡ ಅಪ್ರತಿಮ ಪ್ರಧಾನಿ,ಅಜಾತಶತ್ರು, ಕವಿ ಹೃದಯಿ ರಾಜಕಾರಣಿ,ಅಟಲ್ ಬಿಹಾರಿ ವಾಜಪೇಯಿರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಲಾಯಿತು,ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್ ಹಾಗು ಅಪಾರ ಅಭಿಮಾನಿಗಳು ಭಾಗವಹಿಸಿದ್ದರು

Recent Articles

spot_img

Related Stories

Share via
Copy link