ಸಾಲಮನ್ನಾ ; ಆರ್ ಬಿ ಐ ನಿಂದ ಅನುಮತಿ ಪಡೆದಿಲ್ಲ

 ಚಿತ್ರದುರ್ಗ:’

Related image

      ರೈತರ ಸಾಲಮನ್ನಾ ಮಾಡಲು ನಿರ್ಧರಿಸಿರುವ ರಾಜ್ಯ ಸಮ್ಮಿಶ್ರ ಸರ್ಕಾರ ಆರ್.ಬಿ.ಐ.ನಿಂದ ಅನುಮತಿ ಪಡೆದಿಲ್ಲ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.

      ಚಿತ್ರದುರ್ಗದಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಸಮನ್ವಯ ಎಂಬುದಿಲ್ಲ. ಮೈತ್ರಿ ಸರ್ಕಾರದ ಆಡಳಿತ ಯಂತ್ರ ಸ್ಥಗಿತಗೊಂಡಿದೆ.. ಉತ್ತರ ಕರ್ನಾಟಕ ಮತ್ತು ಮಧ್ಯಕರ್ನಾಟಕ ಅಭಿವೃದ್ದಿ ಆಗಬೇಕಿದೆ. ಸರ್ಕಾರದ ಶೇ.100ರಷ್ಟು ಅನುದಾನದಲ್ಲಿ ಶೇ.80 ರಷ್ಟು ನಿಮ್ಮ ಭಾಗಕ್ಕೆ ತೆಗೆದು ಕೊಂಡು ಇನ್ನುಳಿದ ಶೇ.20 ರಷ್ಟು ಭಾಗವನ್ನು ನಮ್ಮ ಭಾಗಕ್ಕೆ ಕೊಡಲಿ ಅಷ್ಟೇ ಸಾಕು. ನಾವು ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕೇಳುತ್ತಿದ್ದೇವೆ. ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link