ಸಿದ್ದರಾಮಯ್ಯ ರವರಿಗೆ ಅಭಿಮಾನಿಗಳಿಂದ ವಿಶೇಷ ಕಾಣಿಕೆಗಳು :

ಸಿದ್ದರಾಮಯ್ಯ ರವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ
ಮೈಸೂರು ಭಾಗದ ಸತೀಶ್ ಮತ್ತು ಉಮೇಶ್ ಎಂಬವರು ಅಭಿಮಾನಿಗಳು. ಅಕ್ಕಿಯಿಂದ ತಯಾರು ಮಾಡಿದ ವಿಗ್ರಹ ತಂದಿದ್ದರು. ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಬಡವರಿಗಾಗಿ ಘೋಷಣೆ ಮಾಡಿದ್ದರು. ಹಾಗಾಗಿ ಅಕ್ಕಿಯಿಂದ ಈ ವಿಗ್ರಹ ತಯಾರು ಮಾಡಲಾಗಿದೆ ಎಂದರು.

Recent Articles

spot_img

Related Stories

Share via
Copy link
Powered by Social Snap