ಚಳ್ಳಕೆರೆ
ತಾಲ್ಲೂಕಿನ ನೇರ್ಲಗುಂಟೆ ವಾಸಿ, ಸಿಸಿಬಿಯ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಚ್.ಮಂಜುನಾಥಚೌಧರಿಗೆ ಮುಖ್ಯಮಂತ್ರಿ ಪದಕ ಬಂದ ಹಿನ್ನೆಲೆಯಲ್ಲಿ ನಗರದ ಎಲ್ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗ ಅಭಿನಂದಿಸಿತು. ಅಧ್ಯಕ್ಷ ಎಲ್ಐಸಿ ದುಗ್ಗಾವರ ರಂಗಸ್ವಾಮಿ, ಆನಂದ, ಸುರೇಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
