ಗುತ್ತಲ:
ಸಮೀಪದ ನೆಗಳೂರ ಗ್ರಾಮದಲ್ಲಿ ಸಂಸ್ಥಾನ ಹಿರೇಮಠದ 36 ನೇ ಪಟ್ಟಾಧ್ಯಕ್ಷ ಲಿಂ.ಷ.ಬ್ರ ಶಿವಾನಂದ ಶಿವಾಚಾರ್ಯರ 11 ನೇ ವರ್ಷದ ಪುಣ್ಯಸ್ಮರಣೋತ್ಸವ ಆ.31 ರಂದು
ಜರುಗಲಿದೆ. ಬೆಳಗ್ಗೆ 6 ಕ್ಕೆ ಶ್ರೀಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ಬಿಲ್ವ ಅಷ್ಟೋತ್ತರ ಮಹಾ ಮಂಗಳಾರತಿ ಜರುಗುದು. ಬೆಳಗ್ಗೆ 10.30 ಕ್ಕೆ ಶ್ರೀಮಠದ ಪೂಜ್ಯ ಗುರುಶಾಂತೇಶ್ವರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಪುಣ್ಯ ಸ್ಮರಣೋತ್ಸವ ಜರುಗಲಿದೆ ಎಂದು ಶ್ರೀ ಮಠ ಪ್ರಕಟಣೆಯಲ್ಲಿ ತಿಳಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
