ಬರಗೂರು ;
ಶ್ರೀ ಕೃಷ್ಣರ ವಿಚಾರಧಾರೆ ಆದರ್ಶಗಳು ಇಂದಿನ ಯುವ ಪೀಳಿಗೆ ಇವರ ಮರ್ಗದರ್ಶನ ಅತ್ಯಂತ ಅಮೂಲ್ಯವಾದುದ್ದು ಎಂದು ಬರಗೂರು ಗ್ರಾಮ ಪಂಚಾಯಿತಿ ಸದಸ್ಯ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ಸಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯಿತಿ ಅವರಣದಲ್ಲಿ ಇಂದು ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಷ್ಟಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇವರ ಮಾನವೀಯ ತತ್ವದರ್ಶ ಅಳವಡಿಸಿಕೊಂಡು ಪರಸ್ಪರ ಒಳಿತು-ಅಭಿವೃದ್ದಿಗೆ ಶ್ರಮಿಸುತ್ತ ಜಗತ್ತಿನ ಶ್ರೇಯಸ್ಸಿಗೆ ಮುಂದಾಗೊಣ ಎಂದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಪಿಡಿಓ ಅನಿತಾ, ಉಪಾದ್ಯಕ್ಷ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯರಾದ ದಾಸರಹಳ್ಳಿ ಶ್ರೀನಿವಾಸ್ ಗೌಡ, ಮೂಡ್ಲಪ್ಪ, ಮುರಳಿ, ಬೀಲ್ ಕಲೇಟ್ಟರ್ ಲಕ್ಷ್ಮಣ್, ಪುಟ್ಟರಾಜು, ಲಕ್ಷ್ಮಣ, ವಾಟರ್ ಮ್ಯಾನ್ ರವಿ, ಪಾಂಡಪ್ಪ, ರಂಗಜ್ಜ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ