ಕಾವೇರಿ ಕೂಗು ಅಭಿಯಾನದ ಪೂರ್ವಭಾವಿ ಸಭೆ .!

ತುಮಕೂರು:

     ಈಶಾ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಕಾವೇರಿ ಕೂಗು ಅಭಿಯಾನದ ಪೂರ್ವಭಾವಿ ಸಭೆ ತುಮಕೂರಿನ ರೆಡ್ ಕ್ರಾಸ್ ಸಂಸ್ಥೆಯ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಸ್ ನಾಗಣ್ಣ , ಪ್ರೊ.ಕೆ ಚಂದ್ರಣ್ಣಮುಂತಾದವರಿದ್ದರು.  

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link