ತುಮಕೂರು:
ಬಿಜೆಪಿ ಶಾಸಕ ಜ್ಯೋತಿಗಣೇಶ್ ಮತದಾನ.ತುಮಕೂರು ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ.ಮತದಾನದ ಬಳಿಕ ಮಾಧ್ಯಮ ಹೇಳಿಕೆ.ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ.ಕೊನೇ ಕ್ಷಣದಲ್ಲಿ ಜೆಡಿಎಸ್ ಪಕ್ಷದಲ್ಲಿ ತುಂಬಾ ಗೊಂದಲ ಉಂಟಾಗಿದೆ ಅವರ ಗೊಂದಲ ಬಿಜೆಪಿಗೆ ಲಾಭವಾಗಲಿದೆ ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬರುತ್ತೇನೆ ಎಂದು ಬಂದಿಲ್ಲ.
ಅಂದುಕೊಂಡಷ್ಟು ಸ್ಟ್ರಾಂಗ್ ಅವರು ಆಗಿಲ್ಲ.ಹಾಗಂತ ಅವರ ಮುಖಂಡರೇ ಹೇಳುತ್ತಾರೆ.ಆರಂಭದಲ್ಲಿ ಇದ್ದಂತಹ ಹುರುಪು ಕೊನೇ ಎರಡು ದಿನದಲ್ಲಿ ಜೆಡಿಎಸ್ ನಲ್ಲಿ ಇರಲಿಲ್ಲ.ಸ್ವತಃ ಆಪಕ್ಷದ ಮುಖಂಡರೇ ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.ಜೆಡಿಎಸ್ ಗೊಂದಲ ಬಿಜೆಪಿಗೆ ಲಾಭ ಆಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
