ನಾಯಕನಹಟ್ಟಿ :
ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯಗಳು ಕೋರಿದ ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು. ಹಾಗೂ ಒಂಬತ್ತನೇ ವಾರ್ಡಿನ ಪಟ್ಟಣ ಪಂಚಾಯತಿ ಸದಸ್ಯ. ಜೆ. ಆರ್.ರವಿಕುಮಾರ್ ಶುಭಕೋರಿದರು.
ನಾಯಕನಹಟ್ಟಿ ಪಟ್ಟಣದ ಯುಗಾದಿ ಹಬ್ಬದ ಪ್ರಯುಕ್ತ ಅಮವಾಸೆ ಎಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದವರು.
ಯುಗಾದಿ ಎಂದರು ಕೇವಲ ಹಬ್ಬವಲ್ಲ ಅದೊಂದು ಭಾವನೆ ಭಾರತದಲ್ಲಿ ಇಂದು ಸಂಪ್ರದಾಯದ ಪ್ರಕಾರ ಹೊಸ ವರ್ಷವೆಂದು ಕರೆಯುತ್ತೇವೆ ಮತ್ತು ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಅವರು ಹೇಳಿದರು.
ಯುಗಾದಿ ಹಬ್ಬವು ನಿಮ್ಮ ಜೀವನವನ್ನು ಸಂತೋಷ ಸಮೃದ್ಧಿಯಿಂದ ತುಂಬಲಿ
ಎಂದು ಮತ್ತು ದೇವರು ಕೃಪೆ ನಮ್ಮ ನಿಮ್ಮ ಮೇಲೆ ಇರಲಿ ಎಂದು ಆಶಿಸಿದರು.
ಮತ್ತು ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ. ಶಾಂತಿ, ಸಮೃದ್ಧಿ ಸಂತೋಷವನ್ನು ತರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.ಯುಗಾದಿ ಹಬ್ಬ ಎನ್ನುವ ಪವಿತ್ರ ಹಬ್ಬವನ್ನು ಪ್ರಾಚೀನ ಕಾಲದಿಂದಲೂ ಹಬ್ಬವನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ. ಬಹಳ ಸಂತೋಷ ಉತ್ಸವದಿಂದ ಆಚರಿಸುತಾರೇ ಎಂದರು.ಮತ್ತು ಈ ಬಾರಿ ಸಮೃದ್ಧಿ ಮಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಅವರು ಮಾತನಾಡಿದರು .
