ಶ್ರೀಕಾಂತ್ ಪೂಜಾರಗೆ ಟಿಕೆಟ್ ನೀಡಲು ಆಗ್ರಹ

ಹಾವೇರಿ  :

  ನಗರಸಭೆಯ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಟಿಕೇಟ್, ಬಿ ಪಾರಂ ಪಡೆಯಲು ಹರಸಾಹಸ ಪಡುವ ಸ್ಥಿತಿ ಬಹುಮುಖವಾಗಿ ಕಾಣ ತೊಡಗಿತ್ತು. ಅದರಂತೆ 1ನೇ ವಾರ್ಡ ಬಿಜೆಪಿ ಪಕ್ಷದಲ್ಲಿ ಗೊಂದಲ ಉಂಟಾಗಿ ಶಾಸಕ ನೆಹರೂ ಓಲೇಕಾರ ಕಛೇರಿಯ ಎದುರುಗಡೆ 1ನೇ ವಾರ್ಡಿನ ಮಹಿಳೆಯರು ಸೇರಿದಂತೆ ನೂರಾರು ಮತದಾರರು ಶ್ರೀಕಾಂತ ಪೂಜಾರ ಪರ ಘೋಷಣೆ ಕೂಗಿ ಅವರಿಗೆ ಟಿಕೇಟ್ ನೀಡಿ ಬಿ ಪಾರಂ ನೀಡಬೇಕು ಎಂದು ಒತ್ತಾಯಿಸಿದರು. ಹಾವೇರಿ ನ್ಯೂಸ್ ಹಾವೇರಿ : ನಗರಸಭೆಯ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಟಿಕೇಟ್, ಬಿ ಪಾರಂ ಪಡೆಯಲು ಹರಸಾಹಸ ಪಡುವ ಸ್ಥಿತಿ ಬಹುಮುಖವಾಗಿ ಕಾಣ ತೊಡಗಿತ್ತು. ಅದರಂತೆ 1ನೇ ವಾರ್ಡ ಬಿಜೆಪಿ ಪಕ್ಷದಲ್ಲಿ ಗೊಂದಲ ಉಂಟಾಗಿ ಶಾಸಕ ನೆಹರೂ ಓಲೇಕಾರ ಕಛೇರಿಯ ಎದುರುಗಡೆ 1ನೇ ವಾರ್ಡಿನ ಮಹಿಳೆಯರು ಸೇರಿದಂತೆ ನೂರಾರು ಮತದಾರರು ಶ್ರೀಕಾಂತ ಪೂಜಾರ ಪರ ಘೋಷಣೆ ಕೂಗಿ ಅವರಿಗೆ ಟಿಕೇಟ್ ನೀಡಿ ಬಿ ಪಾರಂ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಕೀಲರಾದ ರವಿ ಕಬಾಡಿ ಮಾತನಾಡಿ ಶಾಸಕ ನೆಹರೂ ಓಲೇಕಾರ ಅವರು ಶ್ರೀಕಾಂತ ಪೂಜಾರ ಅವರಿಗೆ ಟಿಕೇಟ್ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ 1ನೆ ವಾರ್ಡಿನ ಬಿಜೆಪಿ ಪಕ್ಷದ ಟಿಕೇಟ್ ಬೇರೊಬ್ಬರಿಗೆ ನೀಡಲಾಗಿದೆ ಎಂದು ಗೊತ್ತಾಗುತ್ತಿದೆ.

  ಶ್ರೀಕಾಂತ ಪೂಜಾರ ವಾರ್ಡಿನ ಸಾರ್ವಜನಿಕರ ಸಮಸ್ಯೆಗಳನ್ನು ಸತತವಾಗಿ ಆಲಿಸುತ್ತಾ ಬರುತ್ತಿದ್ದು ಸಹಕಾರ ಮನೋಭಾವನೆ ಹೊಂದಿದ್ದಾರೆ. ಬಿಜೆಪಿ ಪಕ್ಷ ಟಿಕೇಟ್ ನೀಡುವಲ್ಲಿ ಗೊಂದಲ ಉಂಟಾಗಿದೆ. ಆದರೆ ಬಿ ಪಾರಂ ನೀಡದಿದ್ದರೆ ವಾರ್ಡಿನ ಮತದಾರರು ಶ್ರೀಕಾಂತ ಪೂಜಾರ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ವಿಜಯಶಾಲಿಯಾಗಿ ಮಾಡುತ್ತೇವೆ ಎಂದು ಹೇಳಿದರು. ವಕೀಲರಾದ ಉಮರ ರಜಾಕನವರ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ಬಸವರಾಜ ಹಾದಿಮನಿ ಶ್ರೀಕಾಂತ ಪೂಜಾರ ಅವರ ಬೆಂಬಲವಾಗಿ ಮಾತನಾಡಿದರು. ತಮ್ಮ ಎಲ್ಲ ಬೆಂಬಲಿಗರೊಂದಿಗೆ 1ನೇ ವಾರ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಕಾಂತ ಪೂಜಾರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಹನಮಂತಪ್ಪ ನೂಕಾಪೂರ.ಶಂಕ್ರಗೌಡ್ರ ಕರಬಸವನಗ್ವಡ್ರ.

  ಹನಮಂತಪ್ಪ ಬಂಡಿವಡ್ಡರ.ನಜೀರಸಾಬ.ಶ್ರೀಮತಿ ಪುಟ್ಟವ್ವ ಸುಳ್ಳಳ್ಳಿ.ಹನಮಕ್ಕ ಬಂಡಿವಡ್ಡರ.ಪಾರವ್ವ ತಳವಾರ ಸೇರಿದಂತೆ ಬೆಂಬಲಿಗರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಕೀಲರಾದ ರವಿ ಕಬಾಡಿ ಮಾತನಾಡಿ ಶಾಸಕ ನೆಹರೂ ಓಲೇಕಾರ ಅವರು ಶ್ರೀಕಾಂತ ಪೂಜಾರ ಅವರಿಗೆ ಟಿಕೇಟ್ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ 1ನೆ ವಾರ್ಡಿನ ಬಿಜೆಪಿ ಪಕ್ಷದ ಟಿಕೇಟ್ ಬೇರೊಬ್ಬರಿಗೆ ನೀಡಲಾಗಿದೆ ಎಂದು ಗೊತ್ತಾಗುತ್ತಿದೆ. ಶ್ರೀಕಾಂತ ಪೂಜಾರ ವಾರ್ಡಿನ ಸಾರ್ವಜನಿಕರ ಸಮಸ್ಯೆಗಳನ್ನು ಸತತವಾಗಿ ಆಲಿಸುತ್ತಾ ಬರುತ್ತಿದ್ದು ಸಹಕಾರ ಮನೋಭಾವನೆ ಹೊಂದಿದ್ದಾರೆ. ಬಿಜೆಪಿ ಪಕ್ಷ ಟಿಕೇಟ್ ನೀಡುವಲ್ಲಿ ಗೊಂದಲ ಉಂಟಾಗಿದೆ. ಆದರೆ ಬಿ ಪಾರಂ ನೀಡದಿದ್ದರೆ ವಾರ್ಡಿನ ಮತದಾರರು ಶ್ರೀಕಾಂತ ಪೂಜಾರ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ವಿಜಯಶಾಲಿಯಾಗಿ ಮಾಡುತ್ತೇವೆ ಎಂದು ಹೇಳಿದರು. ವಕೀಲರಾದ ಉಮರ ರಜಾಕನವರ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ಬಸವರಾಜ ಹಾದಿಮನಿ ಶ್ರೀಕಾಂತ ಪೂಜಾರ ಅವರ ಬೆಂಬಲವಾಗಿ ಮಾತನಾಡಿದರು. ತಮ್ಮ ಎಲ್ಲ ಬೆಂಬಲಿಗರೊಂದಿಗೆ 1ನೇ ವಾರ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಕಾಂತ ಪೂಜಾರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಹನಮಂತಪ್ಪ ನೂಕಾಪೂರ.ಶಂಕ್ರಗೌಡ್ರ ಕರಬಸವನಗ್ವಡ್ರ. ಹನಮಂತಪ್ಪ ಬಂಡಿವಡ್ಡರ.ನಜೀರಸಾಬ.ಶ್ರೀಮತಿ ಪುಟ್ಟವ್ವ ಸುಳ್ಳಳ್ಳಿ.ಹನಮಕ್ಕ ಬಂಡಿವಡ್ಡರ.ಪಾರವ್ವ ತಳವಾರ ಸೇರಿದಂತೆ ಬೆಂಬಲಿಗರು ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link