ಶಿರಸಿ;
ನಾನು ಸಮಾಜ ಸೇವೆ ಮಾಡಲು ಬಂದಿಲ್ಲ ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು ಹೇಳಿದರು. ಶಿರಸಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜಕಾರಣ ಬಿಟ್ಟು ನನಗೆ ಬೇರೇನೂ ಮಾಡಲಿಕ್ಕಾಗುವುದಿಲ್ಲ, ಈ ಕುರ್ಚಿಯಲ್ಲಿ ಕುಳಿತ್ತಿದ್ದೇ ರಾಜಕಾರಣ ಮಾಡಲಿಕ್ಕೆ ಹೊರತು ಬೇರೇನೂ ಮಾಡುವುದಕ್ಕಲ್ಲ. ಶಾಸಕರಾಗಿ ಈಗ ಸಂಸದನಾಗಿದ್ದೇನೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
