ಬಳ್ಳಾರಿ
ನಗರದ ಸತ್ಯನಾರಾಯಣ ಪೇಟೆ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕಲ್ಪವೃಕ್ಷ ವಾಹನ ಉತ್ಸವದಲ್ಲಿ ನಗರದ ಶ್ರೀಮಧ್ವ ಸದನ ಭಜನಾ ಮಂಡಳಿ ಸದಸ್ಯರು ಸಾಮೋಹಿಕ ಭಜನೆ ಮಾಡಿ ದೇವರಿಗೆ ಭಕ್ತಿ ಸಮರ್ಪಿಸಿದರು. ಈ ವೇಳೆ ಮಕ್ಕಳ ಕೋಲಾಟ ಎಲ್ಲರ ಗಮನಸೆಳೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
