ನವದೆಹಲಿ:
ಮೋದಿ ಎಂದರೆ ತಕ್ಷಣ ನೆನಪಿಗೆ ಬರುವುದು ಯಾವಾಗಲು ಸದಾ ಚಟುವಟಿಕೆಯಿಂದ ಇರುವ ಮತ್ತು ಮಿತ್ರ ರಾಷ್ಟ್ರಗಳಿಗೆ ಆಗಾಗೆಹೊಗಿ ಬರುವಂತಹ ನಾಯಕ ಎಂದು ಆದರೆ ಅಂತಹ ಮೋದಿ ಯವರಿಗೆ ಈಗ ಚುನಾವಣೆಯ ಭೀತಿ ಎದುರಾಗಿದೆ ಏಕೆಂದರೆ ಸ್ವಲ್ಪ ದಿನಗಳಿಂದ ಆಗುತ್ತಿ ಇರುವಂತಹ ಬೆಳವಣಿಗೆಗಳು ಇದರಿಂದಾಗಿ ಸ್ವಲ್ಪ ವಿಚಲಿತರಾಗಿರುವಂತಹ ಮೋದಿ ತಮ್ಮೆಲ್ಲಾ ವಿದೇಶಿ ಪ್ರವಾಸಗಳನ್ನು ರದ್ದು ಮಾಡಿ ಚುನಾವಣೆ ಕಡೆ ಗಮನ ನೀಡುತ್ತಿದ್ದಾರೆ ಮತ್ತು ಶತಾಯಗತಾಯ ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ತಮ್ಮೆಲ್ಲಾ ವಿಶೇಷ ತಂಡಗಳನ್ನು ಜಾಗೃತ ಮಾಡಿ ಚುನಾವಣಾ ರಣ ಕಹಳೆ ಊದಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬರುವ 2019ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಎಲ್ಲಾ ಕ್ಷೇತ್ರದ ಕಾರ್ಯಕರ್ತರ ಜೋತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳ ಕುರಿತು ಕಣ್ಣಾಡಿಸಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ