ಬೆಂಗಳೂರು : ಹಣಕ್ಕಾಗಿ ಮಂಗಳಮುಖಿಯ ಬರ್ಬರ ಕೊಲೆ

ಬೆಂಗಳೂರು :

       ಮಂಗಳಮುಖಿಯನ್ನು ಬರ್ಬರ ಹತ್ಯೆ ಮಾಡಿದ್ದು, ಇಡೀ ಬೆಂಗಳೂರು ಬೆಚ್ಚಿ ಬಿಳಿಸಿದೆ. 
   ಗೌತಂ ಗುಂಡ ಅಲಿಯಾಸ್​ ರಮ್ಯಾ ಮೃತ ಮಂಗಳಮುಖಿ. ಕೆ ಪಿ ಅಗ್ರಹಾರದ ಟೆಂಟ್ ರೋಡ್​​​ನಲ್ಲಿ ಇತನನ್ನು ಹತ್ಯೆ ಮಾಡಲಾಗಿದೆ.

   ಪುರುಷನಾಗಿದ್ದ ರಮ್ಯಾ ಎಂಟು ವರ್ಷಗಳ ಹಿಂದೆ ಮಂಗಳಮುಖಿಯಾಗಿ ಬದಲಾಗಿದ್ದರು. ರಮ್ಯಾ ಮಂಜ ಎಂಬಾತನನ್ನು  ಪ್ರೀತಿಸುತಿದ್ದ. ಹಣಕ್ಕಾಗಿ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ಆನುಮಾನ ವ್ಯಕ್ತವಾಗಿದೆ.
   

     ಸ್ಥಳೀಯರ ಜೊತೆ ವಿಶ್ವಾಸದಿಂದ ರಮ್ಯಾ  ಇದ್ದರು. ಆದರೆ, ಈಗ ಏಕಾಏಕಿ ಕೊಲೆ ನಡೆದಿದೆ. ಹಣಕ್ಕಾಗಿ ಮಂಜನೇ ಈ ಕೊಲೆ ಮಾಡಿರುವ ಶಂಕೆ ಇದೆ. ಅನಾಥವಾಗಿ ಬಿದ್ದಿದ್ದ ರಮ್ಯಾ ಶವದ ಸಂಸ್ಕಾರ ಮಾಡಲು ಸ್ಥಳೀಯರು ಮುಂದಾಗಿದ್ದು. ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap