ಬೆಂಗಳೂರು :
ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಕಾರ್ಯ ವೈಕರಿಯಿಂದ ಇಡೀ ರಾಜ್ಯದಲ್ಲಿ ಅರಾಜಕತೆ ತಾಂಡವ ಆಡುತ್ತಿದ್ದು .ರಾಜ್ಯದಲ್ಲಿ ಸಂವಿಧಾನದ ಆದರ್ಶಗಳ ಕಗ್ಗೊಲ್ಲೆಯಾಗಿದೆ ಎಂದು ಕಾಂಗ್ರಸ್ ಹೇಳಿದೆ.
ಸಂವಿಧಾನ, ಪ್ರಜಾಪ್ರಭುತ್ವಗಳಿಗೆ ಅಪಚಾರವೆಸಗಿ, ಭ್ರಷ್ಟಾಚಾರ, ಕೋಮುವಾದವನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯಿಂದ ಜನ ಬೇಸತ್ತು "ಎದ್ದೇಳು ಕರ್ನಾಟಕ" ಅಭಿಯಾನ ಹಮ್ಮಿಕೊಂಡಿದ್ದಾರೆ.
'ಎದ್ದೇಳು ಕರ್ನಾಟಕ, ಬಿಜೆಪಿ ವಿರುದ್ಧ ಸಿಡಿದೇಳು ಕರ್ನಾಟಕ' ಎಂಬ ಈ ಕೂಗು ರಾಜ್ಯವನ್ನ ದುಷ್ಟ @BJP4Karnataka ಆಡಳಿತದಿಂದ ಮುಕ್ತಿಗೊಳಿಸುವುದು ನಿಶ್ಚಿತ. pic.twitter.com/xfHbEk6wET
— Karnataka Congress (@INCKarnataka) March 10, 2023
ಸಂವಿಧಾನ, ಪ್ರಜಾಪ್ರಭುತ್ವಗಳಿಗೆ ಅಪಚಾರವೆಸಗಿ, ಭ್ರಷ್ಟಾಚಾರ, ಕೋಮುವಾದವನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯಿಂದ ಜನ ಬೇಸತ್ತು “ಎದ್ದೇಳು ಕರ್ನಾಟಕ” ಅಭಿಯಾನ ಹಮ್ಮಿಕೊಂಡಿ ದ್ದಾರೆ . ‘ಎದ್ದೇಳು ಕರ್ನಾಟಕ, ಬಿಜೆಪಿ ವಿರುದ್ಧ ಸಿಡಿದೇಳು ಕರ್ನಾಟಕ’ ಎಂಬ ಈ ಕೂಗು ರಾಜ್ಯದಲ್ಲಿ ಮಾರ್ದನಿಸುತ್ತಿದೆ ಎಂದು ಕಾಂಗ್ರೆಸ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/Untitled-2-39.jpg)