ಉಗಾಂಡಾ ![](http://prajapragathi.com/wp-content/uploads/2018/11/Uganda_Capsized_Boat_29886_.gif)
![](http://prajapragathi.com/wp-content/uploads/2018/11/Uganda_Capsized_Boat_29886_.gif)
ರಜೆಯ ಮಜಾ ಪಡೆಯಲು ಜಲವಿಹಾರಕ್ಕೆಂದು ಹೋಗುವುದು ಸಮಾನ್ಯಾದರೆ ಕಂಪಾಲದ ಪ್ರಸಿದ್ದ ಜಲವಿಹಾರ ತಾಣ ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ಕಾರಣ ಕನಿಷ್ಟ ಮೂವತ್ತು ಜನರು ಸಾವನ್ನಪ್ಪಿದ್ದು 60 ಕ್ಕಿಂತ ಹೆಚ್ಚುಕ್ಕೆ ಗಾಯವಾಗಿರುವ ಘಟನೆ ಆಫ್ರಿಕಾದ ಉಗಾಂಡಾದಲ್ಲಿ ನಡೆದಿದೆ.
ಇದುವರೆಗೆ ಸುಮಾರು ಮೂವತ್ತು ದೇಹಗಳು ಪತ್ತೆಯಾಗಿವೆ ಮತ್ತು 27 ಜನರನ್ನು ರಕ್ಷಿಸಲಾಗಿದೆ ಎಂದು ಪೋಲೀಸ್ ವಕ್ತಾರ ಝುರಾ ಗನ್ಯಾನಾ ಹೇಳಿದ್ದಾರೆ ದೋಣಿಯು ಸರೋವರ ತೀರದಿಂದ ಸುಮಾರು 150 ಮೀ ದೂರದಲ್ಲಿ ಮುಳುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/d286fd5326.gif)