ಪುಲ್ವಾಮ ದಾಳಿ ವಿರುದ್ಧ ಗುಡುಗಿದ : ಡಿ ಬಾಸ್​…

‘ನಿನ್ನೆ ನಡೆದ ಘಟನೆ ಸುದ್ದಿ ಕೇಳಿ ತುಂಬ ದುಃಖವಾಯಿತು. ಆ ಕೆಚ್ಚೆದೆಯ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು, ರಿಪ್’​ ಎಂದು ದರ್ಶನ್ ಟ್ವಿಟ್ ಮಾಡಿದ್ದಾರೆ. ಇದೇ ವೇಳೆ ಭಯೋತ್ಪಾದನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು,  ಉಗ್ರವಾದ ಮಾನವ ಜನಾಂಗಕ್ಕೆ ಮಾರಕ. ಅದನ್ನು ನಮ್ಮ ಸಮಾಜದಿಂದ ಬುಡಸಮೇತ ಕಿತ್ತೆಸೆಯಬೇಕು ಎಂದು ಗುಡುಗಿದ್ದಾರೆ. 
     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ