![](http://prajapragathi.com/wp-content/uploads/2019/02/maxresdefault_2-e1550208598207.jpg)
‘ನಿನ್ನೆ ನಡೆದ ಘಟನೆ ಸುದ್ದಿ ಕೇಳಿ ತುಂಬ ದುಃಖವಾಯಿತು. ಆ ಕೆಚ್ಚೆದೆಯ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು, ರಿಪ್’ ಎಂದು ದರ್ಶನ್ ಟ್ವಿಟ್ ಮಾಡಿದ್ದಾರೆ. ಇದೇ ವೇಳೆ ಭಯೋತ್ಪಾದನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಉಗ್ರವಾದ ಮಾನವ ಜನಾಂಗಕ್ಕೆ ಮಾರಕ. ಅದನ್ನು ನಮ್ಮ ಸಮಾಜದಿಂದ ಬುಡಸಮೇತ ಕಿತ್ತೆಸೆಯಬೇಕು ಎಂದು ಗುಡುಗಿದ್ದಾರೆ.
![](https://prajapragathi.com/wp-content/uploads/2019/02/1492111020_darshan-chakravarthy.jpg)