ದನಗಳನ್ನು ಮೇಯಿಸುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ…

ಕೃಷ್ಣರಾಜಪೇಟೆ

  ಕೃಷ್ಣರಾಜಪೇಟೆ  ತಾಲ್ಲೂಕಿನ ರಾಯಸಮುದ್ರ ಗ್ರಾಮದ ನಾರಾಯಣದುರ್ಗದ ಅಂಕನಾಥಪುರ ಸರಹದ್ದಿನಲ್ಲಿ ದನಗಳನ್ನು ಮೇಯಿಸುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ…ರಾಯಸಮುದ್ರ ಗ್ರಾಮದ ಮಹೇಶ್ ಅವರ ಪುತ್ರ ವಿಜಯ್(20).

  ಚಿರತೆಯಿಂದ ದಾಳಿಗೊಳಗಾಗಿರುವ ಯುವಕ..ಬಲಗೈಯನ್ನು ಕಚ್ಚಿ, ಬೆನ್ನನ್ನು ಪರಚಿ ಗಾಯಗೊಳಿಸಿರುವ ಚಿರತೆ… ಸಾಕು ನಾಯಿಗಳ ಸದ್ದು ಹಾಗೂ ದಾಳಿಗೆ ಪ್ರಾಣಾಯಾಮ ಮಾಡದೇ ಪರಾರಿಯಾದ ಚಿರತೆ…ಕಳೆದ ಒಂದು ವಾರದಿಂದ ಸಾಕು ಪ್ರಾಣಿಗಳನ್ನು ತಿಂದು ಭಯ ಮೂಡಿಸಿದ್ದ ಚಿರತೆ ಇಂದು ಯುವಕನ ಮೇಲೆ ದಾಳಿ ಮಾಡಿರುವುದು ಗ್ರಾಮಸ್ಥರನ್ನು ಭಯ ಭೀತರನ್ನಾಗಿಸಿದೆ…

  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಯುವಕನ ರವಾನೆ…ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ..ಬೋನನ್ನು ಇಟ್ಟು ಚಿರತೆ ಹಿಡುಯಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅರಣ್ಯ ಇಲಾಖೆಯ ಸಿಬ್ಬಂಧಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾ.ಪಂ ಸದಸ್ಯ ದೇವಾನಂದ ಮತ್ತು ಗ್ರಾಮಸ್ಥರು….

News by Bora Nayak