ಹಾವೇರಿ :
ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕಾಲ್ವೇಕಲ್ಲಾಪುರ ಗ್ರಾಮದ ಸ.ಹಿ.ಪ್ರಾ ಶಾಲೆಯ ಮಕ್ಕಳಿಗೆ ಅಕ್ಷರ ದಾಸೋಹದ ಆಹಾರ ಧಾನ್ಯಗಳನ್ನು ಎಸ್ ಡಿ ಎಂಸಿ ಅಧ್ಯಕ್ಷ ವಿರುಪಾಕ್ಷಪ್ಪ ಕೂಡಲ ಹಾಗೂ ಎಚ್ ಎಂ ಐ.ವೈ ವಡ್ಡರ ಸಹಯೋಗದಲ್ಲಿ ವಿತರಣೆ ಮಾಡಲಾಯಿತು. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಹಕರಿಸಿ ಧವಸ ಧಾನ್ಯಗಳಾದ ಅಕ್ಕಿ ,ಬೆಳೆ ವಸ್ತುಗಳನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಸಹಶಿಕ್ಷಕರಾದ ಎಂ ಎಂ ಸೋಲಬ ಗೌಡ್ರ.ರಾಜಾಭಕ್ಷು ಸಿ ಎಂ. ಖಾಜಾಮೋಹಿದ್ದಿನ್ ಎಸ್ ಡಿಎಂಸಿ ಸದಸ್ಯ ಅಂದಾನಯ್ಯ ಹಿರೇಮಠ. ಮೌಲಾಲಿ ಕರ್ಜಗಿ ಸೇರಿದಂತೆ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
