ರಾಮ ಮಂದಿರ ನಿರ್ಮಾಣ : ರಾಜ್ಯಸಭೆಯಲ್ಲಿ ಬಹುಮತದ ಬಳಿಕ ಕೇಂದ್ರದಿಂದ ನಿರ್ಧಾರ

ಮಂಗಳೂರು:

       ರಾಮ ಮಂದಿರ ನಿರ್ಮಾಣದ ಕುರಿತಾಗಿ ಕೇಳಿದ ಪ್ರಶ್ನೆಗೆ ಉಡುಪಿ ಕೃಷ್ಣ ಮಠದ ಪೂಜ್ಯ ಪೇಜಾವರ ಶ್ರೀಗಳು ಹೇಳುಉವುದೇನೆಂದರೆ  ಸದ್ಯ ಪರಿಸ್ಥಿತಿಯಲ್ಲಿ ಮಂದಿರ ನಿರ್ಮಾಣ ಕೊಂಚ ತಡವಾದರೂ ಮುಂದಿನ ದಿನ ಮಾನಗಳಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಬಂದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಕೇಂದ್ರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

      ಮಂಗಳೂರಿನ ಕದ್ರಿ ಮಲ್ಲಿಕಾ ಬಡಾವಣೆಯಲ್ಲಿರುವ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಅವರ ನಿವಾಸದಲ್ಲಿ ನಾಣ್ಯದ ತುಲಾಭಾರ ಸೇವೆ ಸ್ವೀಕರಿಸಿದ ಬಳಿಕ ಮಾತನಾಡಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗುವುದು ಖಚಿತ ಎಂದು ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link